Wednesday, July 31, 2013
ಸಿನಿಮಾ ಮಂದಿ ಚಾಳಿ ಕಿರುತೆರೆ ಮಂದಿಗೂ
ಬೆಂಗಳೂರಿನಲ್ಲಿ ಕೆಲವರು ಸಿನಿಮಾ ಮಂದಿ ಪತ್ರಿಕಾಗೋಷ್ಠಿಗಳಿಗೆ ಸರಿಯಾದ ಸಮಯಕ್ಕೆ ಬರೋದಿಲ್ಲ ಎಂಬುದನ್ನು ಕೇಳಿದ್ವಿ. ಆದರೆ ಆ ಚಾಳಿ ಕಿರುತೆರೆ ಮಂದಿಗೂ ಇದೇ ಕಣ್ರಿ.
ಇತ್ತೀಚೆಗೆ ಚಲನಚಿತ್ರಗಳ ಪ್ರಮೋಷನ್ಗಾಗಿ ಆಯಾ ಚಿತ್ರ ತಂಡ ರಾಜ್ಯದ ವಿವಿಧ ಪಟ್ಟಣಗಳನ್ನು ಸುತ್ತುತ್ತಿವೆ. ಆ ಚಾಳಿ ಈಗ ಕಿರುತೆರೆ ಮಂದಿಗೂ ಬಂದಿದೆ.
ಹೀಗಾಗಿ ಇಂದು ಸುವರ್ಣ ವಾಹಿನಿಯ ಮೂರು ಧಾರವಾಹಿಗಳ ಲಾಂಛ್ ಕುರಿತ ಪ್ರಮೋಷನ್ ಸುದ್ದಿಗೋಷ್ಠಿ ಇತ್ತು. ಅದರ ಪಾತ್ರಧಾರಿಗಳು ಬಂದಿದ್ದು, ತುಂಬಾ ತುಂಬಾನೇ ಲೇಟಾಗಿ ಪಾಪ... ನಿರ್ದೇಶಕರುಗಳೇ ಗೋಷ್ಠಿ ಆರಂಭಿಸಿದ್ದರು. ಕೊನೆಗೆ ಒಬ್ಬರ ಬಳಿಕ ಒಬ್ಬರಂತೆ ಬಂದ ಪಾತ್ರಧಾರಿಗಳು ನಾವು ತಡಮಾಡಿ ತಪ್ಪೇ ಮಾಡಿಲ್ಲ ಎನ್ನುವಂತೆ ಇದ್ದರು.
ಆದರೆ ಸರಿಯಾದ ಸಮಯಕ್ಕೆ ಬಂದವರ ಬಗ್ಗೆಯಾಲಿ... ಸಮಯದ ಬೆಲೆಯಾಗಲಿ ಇವರಿಗೆ ಗೊತ್ತೆ ಇಲ್ಲ ಪಾಪ...
ಸೌಜನ್ಯಕ್ಕೊಂದು ಇಲ್ಲ....
Subscribe to:
Post Comments (Atom)
ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ
Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...
-
2013ರಲ್ಲಿ ನಾನು ನೋಡಿದ ಚಿತ್ರಗಳಿಗೆ ಲೆಕ್ಕವಿಲ್ಲ. ನೂರಾರೂ ಎನ್ನಬಹುದೇನೋ. ಹುಬ್ಬಳ್ಳಿಯಲ್ಲಿ ಬಿಡುಗಡೆಗೊಂಡ ಚಿತ್ರಗಳಲ್ಲಿ ಒಂದು ಹತ್ತಿಪ್ಪತ್ತು ಬಿಟ್ಟರೇ ಉಳಿದೆಲ್ಲವ...
-
ಪತ್ರಿಕೋದ್ಯಮ ಮಾಡದೇ ಇರುವುದರಿಂದಲೋ ಏನೋ ಪತ್ರಿಕೋದ್ಯಮದಲ್ಲಿ ನನಗೆ ಹೇಳಿಕೊಳ್ಳುವಂತಹ ದೊಡ್ಡ ವ್ಯಕ್ತಿಗಳ ಪರಿಚಯ ಹಾಗೂ ಗುರುತ್ವ ಪಡೆಯಲು ಆಗಿಲ್ಲ. ಆದರೂ ಕೊರಗಿಲ್ಲ. ...
-
ನನಗೆ ಇರುವ ಚಟಗಳಲ್ಲಿ ಟಿವಿ ನೋಡುವುದು ದೊಡ್ಡ ಚಟ. ಹೀಗಾಗಿ ಮನೆ ಹಾಗೂ ಕಚೇರಿಯಲ್ಲಿದ್ದರೂ ಸಹ ಸದಾ ಟಿವಿಯನ್ನು ನೋಡುತ್ತಲೇ ಇರುತ್ತೇನೆ. ಇನ್ನು ಹೊರಗಡೆ ಸುತ್ತಾಡುವಾಗಲೂ ...
No comments:
Post a Comment